|
CONTACT US: kannadanet.com Karishma Digital studio jawahar road, Koppal-583 231 ಕರಿಷ್ಮಾ ಡಿಜಿಟಲ್ಸ್, ಜವಾಹರ ರಸ್ತೆ, ದುರ್ಗಮ್ಮ ಕಟ್ಟೆ ಹತ್ತಿರ ,ಕೊಪ್ಪಳ Phone: 9880257488 E-mail: kannadanet@gmail.com,sirajbisaralli@in.com |
|
ಮುಖಪುಟ ಸಾಹಿತಿಗಳು ಪ್ರತಿಸ್ಪಂದನೆ ನಮ್ಮನ್ನು ಸಂಪರ್ಕಿಸಿ |
|
KOPPAL DIST COMPLETE INFORMATION AND NEWS |
|
ಕನ್ನಡನೆಟ್.ಕಾಂ |
|
Www.kannadanet.com |
|
ಬಸವರಾಜ ಆಕಳವಾಡಿ ಕವಿ, ಜನಪದ ಕತೆಗಾರ Basavaraj Aakalawaadi |
|
ತಂದೆ ; ಭೀಮಪ್ಪ ಆಕಳವಾಡಿ ತಾಯಿ : ಸೀತಮ್ಮ ಜನನ : ಬೇನಾಳ ( ಆರ್.ಎಸ್) ತಾ:ಬಸವನಬಾಗೇವಾಡಿ ಜಿ: ವಿಜಾಪೂರ ಶಿಕ್ಷಣ : ಬಿ.ಎಸ್ಸಿ, ಎಂ.ಎ ವೃತ್ತಿ : ವಾರ್ತಾಧಿಕಾರಿಗಳು, ಕೊಪ್ಪಳ ಪ್ರಕಟಿತ ಕೃತಿಗಳು : * ಅಲೆಗಳು ಕವನ ಸಂಕಲನ ( 1979) * ಜನಪದದಲ್ಲಿ ಮಳೆರಾಯನ ಮುನಿಸು -ಬೆಳ್ಳಿ ಬಿಟ್ಟ ಬಳ್ಳಿ ಮಾಲಿಕೆಯಲ್ಲಿ ಕಸಾಪದಿಂದ 1981 * ಜಾನಪದ ಜಗತ್ತು ಪತ್ರಿಕೆಯ ಸಹ ಸಂಪಾದಕರಾಗಿ ಸೇವೆ (1985-87) · ಹುಲಿರಾಯನ ಪಜೀತಿ ಮಕ್ಕಳಾ ಕಥಾ ಸಂಕಲನ · ಉತ್ತರ ಕರ್ನಾಟಕದ ಜನಪದ ಹಬ್ಬಗಳು ಪುರಸ್ಕಾರ · ಜಿಲ್ಲಾಡಳಿತದ ತರಬೇತಿ ಸಂಸ್ಥೆಯಾದ ಪ್ರಶಿಕ್ಷಣ ಸಂಸ್ಥೆ, ವಿಜಾಪುರ ಅವರಿಂದ ಅಲೆಗಳು ಸಂಕಲನಕ್ಕೆ ನಗದು ಬಹುಮಾನ 1979 · ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರ ತಾಲೂಕು ರೋಟ್ರ್ಯಾಕ್ಟ್ ಕ್ಲಬ್ ಕೊಡ ಮಾಡುವ 1998ನೇ ಸಾಲಿನ ಉತ್ತಮ ಸೇವಾ ಪ್ರಶಸ್ತಿ · 2003ರ ಅಕ್ಟೋಬರ್ 16ರಂದು ಹುಲಿರಾಯನ ಪಜೀತಿ ಮಕ್ಕಳ ಕಥಾ ಸಂಕಲನಕ್ಕೆ ಬೇನಾಳ ಗ್ರಾಮದಲ್ಲಿ ಆತ್ಮೀಯ ಸನ್ಮಾನ · 2003 ರ ನವಂಬರ್ 30 ರಂದು ಬಸವನ ಬಾಗೇವಾಡಿಯಲ್ಲಿ ಜರುಗಿದ ತಾಲೂಕ 2ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆತ್ಮೀಯ ಸನ್ಮಾನ · ಕರ್ನಾಟಕ ಜಾನಪದ ಪರಿಷತ್ತು,ರಾಮನಗರ ಬೆಂ.ಗ್ರಾಮಾಂತರ ಜಿಲ್ಲೆಯ ವತಿಯಿಂದ ವಿಶೇಷ ಪುರಸ್ಕಾರವನ್ನು ದಿ.10-2-2008ರಂದು ನೀಡಲಾಗಿದೆ. ಪ್ರಸ್ತುತ ವಿಳಾಸ ; ಬಸವರಾಜ ಆಕಳವಾಡಿ ವಾರ್ತಾಧಿಕಾರಿಗಳು, ವಾರ್ತಾ ಮತ್ತು ಪ್ರಚಾರ ಇಲಾಖೆ, ಕೊಪ್ಪಳ-583 231. |
